ಸ್ವ್ಯಾಬ್ ಸಮಾರಂಭಗಳಲ್ಲಿ ಕ್ರಿಕೆಟಿಗರು...!


ವಿಶ್ವ ಖ್ಯಾತ ಸ್ಪಿನ್ ಬೌಲರ್ ಇ.ಎ.ಎಸ್. ಪ್ರಸನ್ನ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಂಭ್ರಮದಲ್ಲಿ ಯುವ ಕ್ರೀಡಾಪಟು.


ಕ್ರಿಕೆಟ್ ತಂಡದ ನಾಯಕರಾಗಿದ್ದ ಸುಜಿತ್ ಸೋಮಸುಂದರ್ ಅವರಿಗೆ ಒಲಿಂಪಿಕ್ ಹಾಕಿ ಮಾಜಿ ಆಟಗಾರ ಎಂ.ಪಿ.ಗಣೇಶನ್ ಅವರಿಂದ ಪ್ರಶಸ್ತಿ ಪ್ರದಾನ.



ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರಿಂದ ಸ್ವ್ಯಾಬ್ ಆಯೋಜಿಸಿದ ಕ್ರೀಡಾಕೂಟದಲ್ಲಿ ವಿಜೇತರಾದರಿಗೆ ಟ್ರೋಫಿ.


ಹಿರಿಯ ಕ್ರೀಡಾ ಪತ್ರಕರ್ತ ಡೆಡ್ಲಿ ಪೆರೆರಾ ಅವರು ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ. ಚಿತ್ರದಲ್ಲಿ ಗೋಪಾಲ ಕೃಷ್ಣ ಹೆಗಡೆ ಅವರನ್ನೂ ಕಾಣಬಹುದು.


ರೋಜರ್ ಬಿನ್ನಿ ಅವರಿಗೆ ಹಿರಿಯ ಕ್ರೀಡಾ ಪತ್ರಕರ್ತರಾದ ಪಿ.ಆರ್.ವಿಶ್ವನಾಥನ್ ಅವರಿಂದ ನೆನಪಿನ ಕಾಣಿಕೆ.


ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಅವರು ಪ್ರಶಸ್ತಿ ಪ್ರಧಾನ ಮಾಡಿದಾಗಿನ ಕ್ಷಣ.


ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಖ್ಯಾತ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಜಾವಗಲ್ ಶ್ರೀನಾಥ್ ಅವರು ಪಾಲ್ಗೊಂಡು ಪ್ರಶಸ್ತಿ ವಿಜೇತರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.