ನೆನಪುಗಳ ಬುತ್ತಿ... ಕಪ್ಪು-ಬಿಳುಪಿನಲ್ಲಿ...!



ದಶಕಗಳ ಹಿಂದೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (ಎಡದಿಂದ ಬಲಕ್ಕೆ: ಎಚ್.ಎಸ್. ಸೂರ್ಯನಾರಾಯಣ (ಸೂರಿ), ಪಿ.ಆರ್. ವಿಶ್ವನಾಥ್, ಖ್ಯಾತ ಕ್ರಿಕೆಟ್ ಆಟಗಾರ ಇ.ಎ.ಎಸ್. ಪ್ರಸನ್ನ, ಖ್ಯಾತ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಹಾಗೂ ಗೋಪಾಲಕೃಷ್ಣ ಹೆಗಡೆ ಅವರು ಪಾಲ್ಗೊಂಡ ಅಮೂಲ್ಯವಾದ ಕ್ಷಣಗಳು ಈ ಎರಡು ಚಿತ್ರಗಳಲ್ಲಿ ದಾಖಲಾಗಿವೆ.

ಈ ಎರಡು ಚಿತ್ರಗಳು ಸ್ವ್ಯಾಬ್ ಬೀರುವಿನಲ್ಲಿ ಇದ್ದ ಅತ್ಯಂತ ಹಳೆಯ ಚಿತ್ರಗಳು. ಕಪ್ಪು-ಬಿಳುಪು ಚಿತ್ರಗಳ ಕಾಲದಿಂದ ನಮ್ಮ ಸ್ವ್ಯಾಬ್ ಚಟುವಟಿಕೆ ನಡೆಸಿಕೊಂಡು ಬಂದಿದೆ ಎನ್ನುವುದಕ್ಕೆ ಸಾಕ್ಷಿ. ಮಹತ್ವದ ಇತಿಹಾಸವನ್ನು ಈ ಚಿತ್ರಗಳು ನಮ್ಮ ಮುಂದೆ ಇಟ್ಟಿವೆ.